R ಅಶೋಕ್ MLA, ತೇಜಸ್ವಿ ಸೂರ್ಯ MP, ರಾಜೇಶ್ವರಿ ಚೋಳರಾಜ್ Corporater, ಆಗಿರುವ ಏರಿಯಾದಲ್ಲೇ ಇಂತಹ ಸ್ಥಿತಿಯಿದೆ, ಉತ್ತರ ಕರ್ನಾಟಕದಿಂದ ಕಳಸಕ್ಕೆ ಬಂದ ಕೂಲಿ ಕಾರ್ಮಿಕರಿಗೆ ಒಂದು ವಾರದ ಹಿಂದೆ ಒಂದು ಪ್ಯಾಕೆಟ್ ಹಾಲು ಕೊಟ್ಟು ಫೋಟೋ ತೆಗೆಸಿಕೊಂಡು ಹೋದ ಜನ ಪ್ರತಿನಿಧಿಗಳು ಇಲ್ಲಿನ ತನಕ ಇತ್ತಕಡೆ ತಲೆ ಹಾಕಿಲ್ಲ, ಎಷ್ಟೋ ಜನ ಮಹಿಳೆಯರಿಗೆ, ವೃದ್ಧರಿಗೆ, ಮಕ್ಕಳಿಗೆ ಒಂದು ತುತ್ತಿನ ಊಟಕ್ಕೂ ಪರದಾಡುವಂತ ಸ್ಥಿತಿ ಎದುರಾಗಿದೆ.